tag:blogger.com,1999:blog-9205896120039099760.post6360080455883271615..comments2023-05-21T18:39:23.763+05:30Comments on ಗಿರಿ-ಶಿಖರ: ಹುಯ್ಯೋ ಹುಯ್ಯೋ ಮಳೆರಾಯ.....ಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger12125tag:blogger.com,1999:blog-9205896120039099760.post-41877925478639232102012-08-09T14:51:53.128+05:302012-08-09T14:51:53.128+05:30Thank you Sandeep... Call me as Girish,that is eno...Thank you Sandeep... Call me as Girish,that is enough.Plz dont call me as Sir.ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-48605629656625290852012-08-09T14:35:04.789+05:302012-08-09T14:35:04.789+05:30Chennagide Sir Kavithe..Chennagide Sir Kavithe..Sandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-9205896120039099760.post-15077609794843247782012-08-09T10:33:26.260+05:302012-08-09T10:33:26.260+05:30ಶ್ರೀಕಾಂತ್ ಸರ್,ನಿಮ್ಮ ಈ ಕಿರು ಕವನವು ತುಂಬಾ ಚೆನ್ನಾಗಿದೆ....ಶ್ರೀಕಾಂತ್ ಸರ್,ನಿಮ್ಮ ಈ ಕಿರು ಕವನವು ತುಂಬಾ ಚೆನ್ನಾಗಿದೆ..ಸತ್ಯಾಂಶ ಇದೆ..ನಿಮಗೂ ನಮನಗಳು...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-50800917807625167912012-08-09T10:31:27.635+05:302012-08-09T10:31:27.635+05:30ಸರಿಪಡಿಸಿದ್ದೇನೆ... ಕೆಲವು ಕಡೆ 'ಉಯ್ಯೋ' ಎಂದೂ ಕ...ಸರಿಪಡಿಸಿದ್ದೇನೆ... ಕೆಲವು ಕಡೆ 'ಉಯ್ಯೋ' ಎಂದೂ ಕೆಲವು ಕಡೆ 'ಹುಯ್ಯೋ' ಎಂದು ಬಳಕೆ ಆಗಿದೆ..ಆ ಗೊಂದಲದಲ್ಲಿ ನಾನು "ಉಯ್ಯೋ" ಎಂದು ಉಪಯೋಗಿಸಿದ್ದೆ...<br />ತಪ್ಪನ್ನು ತಿಳಿಸಿದಕ್ಕೆ ಧನ್ಯವಾದ ತಮಗೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-81618400372705857862012-08-08T23:36:09.890+05:302012-08-08T23:36:09.890+05:30ಮಳೆ ಇದ್ದರೇ ಇಳೆ..
ಇಳೆ ಇದ್ದರೇ ಬೆಳೆ
ಬೆಳೆ ಇದ್ದರೇ ಬೇಳೆ
...ಮಳೆ ಇದ್ದರೇ ಇಳೆ..<br />ಇಳೆ ಇದ್ದರೇ ಬೆಳೆ<br />ಬೆಳೆ ಇದ್ದರೇ ಬೇಳೆ<br />ಬೇಳೆ ಇದ್ದರೇ ಬಾಳೆ<br />ಸುಂದರ ಕವನ ಗಿರೀಶ್..ಒಂದಕೊಂದು ಅವಲಂಬಿತ..ನಾಣ್ಯದ ಎರಡು ಮುಖಗಳಿದ್ದಂತೆ.<br />ಚೆನ್ನಾಗಿ ವಿವರಿಸಿದ್ದೀರ...ನಮನಗಳು..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9205896120039099760.post-71620762198363211622012-08-08T23:32:26.740+05:302012-08-08T23:32:26.740+05:30ಉಯ್ಯೋ ಉಯ್ಯೋ ಅಲ್ಲ ಸಾರ್, ಹುಯ್ಯೋ ಹುಯ್ಯೋ ಅಲ್ವಾ?ಉಯ್ಯೋ ಉಯ್ಯೋ ಅಲ್ಲ ಸಾರ್, ಹುಯ್ಯೋ ಹುಯ್ಯೋ ಅಲ್ವಾ?Anonymousnoreply@blogger.comtag:blogger.com,1999:blog-9205896120039099760.post-53268708739336439832012-08-08T20:40:31.547+05:302012-08-08T20:40:31.547+05:30ನಿಜ ಸರ್,ಈ ಏರುಪೇರಿನಿಂದ ಒಂದೊಂದು ಭಾಗದ ಜನರಿಗೆ ತೃಪ್ತಿ ಆ...ನಿಜ ಸರ್,ಈ ಏರುಪೇರಿನಿಂದ ಒಂದೊಂದು ಭಾಗದ ಜನರಿಗೆ ತೃಪ್ತಿ ಆಗಿದ್ದರೆ,ಕೆಲವು ಭಾಗದವರು ಆಕಾಶ ನೋಡುತ್ತಾ ಮಳೆಗಾಗಿ ಕಾದಿದ್ದಾರೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-20853693158606989782012-08-08T18:24:19.468+05:302012-08-08T18:24:19.468+05:30ಮಳೆರಾಯ ಒಂದು ಕಡೆ ನೆರೆ ಉಕ್ಕಿಸಿದರೆ, ಹಲವು ಕಡೆ ಬರದ ದರ್ಶ...ಮಳೆರಾಯ ಒಂದು ಕಡೆ ನೆರೆ ಉಕ್ಕಿಸಿದರೆ, ಹಲವು ಕಡೆ ಬರದ ದರ್ಶನ ಮಾಡಿಸುತ್ತಾನೆ. ಎರಡೂ ಕಡೆ ತಲ್ಲಣಿಸುವುದು ಭೂಮಿಯೇ. <br /><br />ಒಳ್ಳೆಯ ವಸ್ತು ಭಾವನಾತ್ಮಕ ಕವನ. ಹಾಡಿಕೊಳ್ಳ ಬಲ್ಲ ಸಾಹಿತ್ಯ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9205896120039099760.post-61272654766830370942012-08-08T16:50:17.294+05:302012-08-08T16:50:17.294+05:30ಅಶ್ವಿನಿ.ನಿಮ್ಮ ಮಾತು ಅಕ್ಷರಶಃ ಸತ್ಯ,ನಾವು ಮನುಷ್ಯರು ಆತ್...ಅಶ್ವಿನಿ.ನಿಮ್ಮ ಮಾತು ಅಕ್ಷರಶಃ ಸತ್ಯ,ನಾವು ಮನುಷ್ಯರು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು... ಹೀಗೆ ಮುಂದುವರಿದರೆ ಘೋರವಾದ ಕ್ಲಿಷ್ಟ ಸಮಯವನ್ನು ನಾವು ಮುಂದೆ ಎದುರಿಸಬೇಕಾಗುತ್ತದೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-63921369696491354392012-08-08T16:47:31.572+05:302012-08-08T16:47:31.572+05:30ಸುಷ್ಮಾ,ಪ್ರಕೃತಿ ಮುನಿದಿರುವುದು ನಿಜ.ಮನುಷ್ಯ ಇದೆ ರೀತಿ ತನ...ಸುಷ್ಮಾ,ಪ್ರಕೃತಿ ಮುನಿದಿರುವುದು ನಿಜ.ಮನುಷ್ಯ ಇದೆ ರೀತಿ ತನ್ನ ದೌರ್ಜನ್ಯವನ್ನು ಮುಂದುವರೆಸಿದರೆ ಒಂದಲ್ಲ ಒಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ ಅಲ್ಲವೇ ?ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-34573422795562144212012-08-08T16:00:55.897+05:302012-08-08T16:00:55.897+05:30ಮಳೆರಾಯ ಬರಲಿ ಬಂದು ಬರಡು ಭೂಮಿಯ ತಣ್ಣಿಸಲಿ ಎಂದು ಆಶಿಸುವ ನ...ಮಳೆರಾಯ ಬರಲಿ ಬಂದು ಬರಡು ಭೂಮಿಯ ತಣ್ಣಿಸಲಿ ಎಂದು ಆಶಿಸುವ ನಾವುಗಳು ಅವ ಯಾಕೆ ಬರುತ್ತಿಲ್ಲ ಎಂಬುದರ ಬಗ್ಗೆ ಯೋಚಿಸೋದು ಉತ್ತಮ. ಕವಿತೆ ಚೆನ್ನಾಗಿದೆ. <br />ಮಳೆರಾಯ ಬಂದು ಆರ್ಭಟಿಸಲಿ.ಅಶ್ವಿನಿ/ Ashwinihttps://www.blogger.com/profile/01429274307224478792noreply@blogger.comtag:blogger.com,1999:blog-9205896120039099760.post-86467516713675976232012-08-08T15:54:01.061+05:302012-08-08T15:54:01.061+05:30ಮನುಷ್ಯ ಪ್ರಕೃತಿಯ ಮೇಲೆ ಮಾಡೋ ದೌರ್ಜನ್ಯಕ್ಕೆ ಪ್ರಕೃತಿಯು ಮ...ಮನುಷ್ಯ ಪ್ರಕೃತಿಯ ಮೇಲೆ ಮಾಡೋ ದೌರ್ಜನ್ಯಕ್ಕೆ ಪ್ರಕೃತಿಯು ಮುನಿದಿದೆ ಸರ್....<br />ಮಳೆರಾಯನ ಆಗಮನಕ್ಕೆ ಚಂದದ ಕವಿತೆ...ಮೌನರಾಗhttps://www.blogger.com/profile/00886366817474370604noreply@blogger.com