tag:blogger.com,1999:blog-9205896120039099760.post6396924920879317393..comments2023-05-21T18:39:23.763+05:30Comments on ಗಿರಿ-ಶಿಖರ: ಮತ್ತೆ ಮತ್ತೆ ತೇಜಸ್ವಿ !!!ಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger4125tag:blogger.com,1999:blog-9205896120039099760.post-19073140295998663292013-04-23T16:44:20.072+05:302013-04-23T16:44:20.072+05:30ಶ್ರೀಕಾಂತ್ ಸರ್,ನೀವು ಕೂಡ ಬರಬಹುದಿತ್ತು ಈ ಚಾರಣಕ್ಕೆ.. ನ...ಶ್ರೀಕಾಂತ್ ಸರ್,ನೀವು ಕೂಡ ಬರಬಹುದಿತ್ತು ಈ ಚಾರಣಕ್ಕೆ.. ನೀವು ಹೇಳಿದ ಹಾಗೆ ತೇಜಸ್ವಿ ಬಗ್ಗೆ ತಿಳಿದುಕೊಳ್ಳುವುದು ಅಂದರೆ ನನಗೆ ಬಹಳ ಕುತೂಹಲ ..ಆಗಾಗಿ ಅವರ ಸ್ನೇಹಿತರ ಜೊತೆ ಕಳೆದ ಆ ಸಮಯ ನಿಜಕ್ಕೂ ಸಂತಸವನ್ನು ಉಂಟುಮಾಡಿತು ..ಮುಂದಿನ ಬಾರಿ ನೀವೂ ಬನ್ನಿ.ಅಲೆಮಾರಿಗಳು ತಂಡ ಎಲ್ಲ ಸೇರಿ ಹೋಗೋಣ .. <br /><br />ಅಜಯ್,ನಿಮ್ಮ ಆಕಸ್ಮಿಕ ಭೇಟಿ ಸಂತೋಷ ಕೊಟ್ಟಿತು ..ಅಂದ ಹಾಗೆ ಕೋಟೆಯ ಬಗ್ಗೆ ತಿಳಿದಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ .. <br /><br />ಬದರಿ ಸರ್,ವಿಸ್ಮಯ ಪ್ರತಿಷ್ಠಾನ ಕೂಡ ಕೆಲವು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ..ನೀವು ಹೇಳಿದ ಹಾಗೆ ತೇಜಸ್ವಿ ಖಂಡಿತ ಸಾರ್ವಕಾಲೀನ ಸಾಹಿತಿ ಅನ್ನುವುದರಲ್ಲಿ ಹುರುಳಿಲ್ಲ .. <br />ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-38775456298089224572013-04-06T07:59:12.579+05:302013-04-06T07:59:12.579+05:30ಸಾರ್ವಕಾಲೀನ ಸಾಹಿತಿ ಎನಿಸಿಕೊಳ್ಳುವುದು ಸುಮ್ಮನೆ ಮಾತಲ್ಲ. ...ಸಾರ್ವಕಾಲೀನ ಸಾಹಿತಿ ಎನಿಸಿಕೊಳ್ಳುವುದು ಸುಮ್ಮನೆ ಮಾತಲ್ಲ. ಅದು ಪೂಚಂತೇ ಅವರಿಗೆ ಮಾತ್ರ ಸಲ್ಲುವ ಮಾತು. ಅವರ ನೆನಪಲ್ಲಿ ಸಂಕೀರ್ಣಗಳು, ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮಗಳ್ಳಿ ಭಾಗವಹಿಸಿದ್ದೆ. ಚಾರಣವೆನ್ನುವುದು ನಮಗೆ ಆಗದ ಸಂಗತಿ ಗಿರೀಶೂ! "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಗೂ ಮತ್ತು ಪ್ರಸ್ತುತ ಪಡೆಸಿದ ನಿಮಗೂ ನಾನು ಆಭಾರಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9205896120039099760.post-28938491078892091632013-04-05T23:14:12.123+05:302013-04-05T23:14:12.123+05:30ಗಿರೀಶಣ್ಣ.. ನನ್ನ ಮೊದಲ ಚಾರಣವಿದು.. ಮೊದಲ ಚಾರಣವನ್ನು ನೀವ...ಗಿರೀಶಣ್ಣ.. ನನ್ನ ಮೊದಲ ಚಾರಣವಿದು.. ಮೊದಲ ಚಾರಣವನ್ನು ನೀವೆಲ್ಲಾ ಸ್ಮರಣೀಯವೆನಿಸಿದ್ದೀರಿ.. ಕೋಟೆಯ ವಿವರಣೆ ನಾನು ಅಲ್ಲಿ ಕೇಳಿರಲಿಲ್ಲ.. ಧನ್ಯವಾದಗಳು.. ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-9205896120039099760.post-65686829203442736032013-04-05T17:06:11.200+05:302013-04-05T17:06:11.200+05:30ಪೂ ಚಂ ತೇ ಒಂದು ಪಶ್ಚಿಮ ಘಟ್ಟಗಳ ಸಾಲಿನ ಹಾಗೆ ಪ್ರತಿಯೊಂದು ...ಪೂ ಚಂ ತೇ ಒಂದು ಪಶ್ಚಿಮ ಘಟ್ಟಗಳ ಸಾಲಿನ ಹಾಗೆ ಪ್ರತಿಯೊಂದು ಬಾರಿ ಒಂದು ಬಗೆಯಲ್ಲಿ ಖುಷಿಕೊಡುತ್ತದೆ. ಅಂತಹ ಸವಿ ರಸಿಕರ ಅಭಿಮಾನಿಗಳ ಜೊತೆಯಲ್ಲಿ ಕಳೆದ ಒಂದು ದಿನ ನಿಜಕ್ಕೂ ಅಮರ ಸಂತಸ ಎನ್ನಬಹುದು. ಬೇಟೆರಾಯನ ಕೋಟೆ ಬಗ್ಗೆ ಚೆನ್ನಾಗಿದೆ ವಿವರಣೆ. ಚಿತ್ರಗಳು ಸುಂದರವಾಗಿವೆ (ಫೇಸ್ ಬುಕ್ ನಲ್ಲಿ ದರ್ಶನ ಹಾಕಿದ ಫೋಟೋಗಳನ್ನು ನೋಡಿದೆ). ಸುಂದರ ಲೇಖನ ಗಿರಿ. Srikanth Manjunathhttps://www.blogger.com/profile/04152086368173454221noreply@blogger.com