tag:blogger.com,1999:blog-9205896120039099760.post8852929666430103313..comments2023-05-21T18:39:23.763+05:30Comments on ಗಿರಿ-ಶಿಖರ: ಆಹಾರ ಭದ್ರತೆ ಕಾಯ್ದೆಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger4125tag:blogger.com,1999:blog-9205896120039099760.post-83142158613540794112013-10-26T13:09:00.139+05:302013-10-26T13:09:00.139+05:30ನಿಜವಾದ ಮಾತು ಗಿರೀಶ್! ಮುಂಬರುವ ಚುನಾವಣೆಯಲ್ಲಿ ಒಂದು ವರ್ಗ...ನಿಜವಾದ ಮಾತು ಗಿರೀಶ್! ಮುಂಬರುವ ಚುನಾವಣೆಯಲ್ಲಿ ಒಂದು ವರ್ಗದ ಜನರ ವೋಟುಗಳನ್ನು ಲಪಟಾಯಿಸುವುದಕ್ಕಾಗಿ ಒಂದು ಪಕ್ಷದವರು ಮಾಡಿರುವ ಮುಂದಾಲೋಚನೆಯಿಲ್ಲದ ವ್ಯವಸ್ಥೆಯಿದು! ಒಂದು ರುಪಾಯಿಗೆ ಅಕ್ಕಿ ಸಿಕ್ಕರೆ ಯಾರು ತಾನೆ ೧೦೦ ಅಥವಾ ೧೫೦ ರುಪಾಯಿಗಾಗಿ ದಿನವೆಲ್ಲಾ ದುಡಿಯುತ್ತಾರೆ ಹೇಳಿ?<br />" ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ಕೊಟ್ಟು ಅವನನ್ನು ಸೋಮಾರಿಯನ್ನಾಗಿಸುವ ಬದಲು ,ಅವನಿಗೆ ಮೀನು ಹಿಡಿಯುವುದನ್ನು ಹೇಳಿ ಕೊಟ್ಟರೆ ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ ಅಲ್ಲವೇ ?" ಎಂಥ ಮಾತು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-9205896120039099760.post-92201090272059254202013-09-01T09:42:39.285+05:302013-09-01T09:42:39.285+05:30>> ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ...>> ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ಕೊಟ್ಟು ಅವನನ್ನು ಸೋಮಾರಿಯನ್ನಾಗಿಸುವ ಬದಲು ,ಅವನಿಗೆ ಮೀನು ಹಿಡಿಯುವುದನ್ನು ಹೇಳಿ ಕೊಟ್ಟರೆ ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ ಅಲ್ಲವೇ ?<< Correct Sir :-)<br />ನಮ್ಮ ಸರ್ಕಾರಗಳದ್ದು ಏನೇನು ಪ್ಲಾನುಗಳೋ.. :-(prashastihttps://www.blogger.com/profile/11208960340052384306noreply@blogger.comtag:blogger.com,1999:blog-9205896120039099760.post-87609453709408814712013-08-30T08:42:58.914+05:302013-08-30T08:42:58.914+05:30ಜೊತೆಗೆ ಇದು 'Fund Sonia Bill' ಆದರೂ ಆಗಬಹುದು...ಜೊತೆಗೆ ಇದು 'Fund Sonia Bill' ಆದರೂ ಆಗಬಹುದು. ಯಾವ ರಾಜಕಾರಣಿ ಗದ್ದುಗೆಗೆ ಏರಿದರೂ ನಮ್ಮ ತಿಥಿ ದಿನಾಂಕ ಬರೆದಿಟ್ಟುಕೊಂಡೇ ಬರುತ್ತಾರೇನೋ! ಮಾರ್ಮಿಕವಾದ ಸಕಾಲೀಕ ಬರಹ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9205896120039099760.post-30469655941787082912013-08-29T22:43:57.692+05:302013-08-29T22:43:57.692+05:30ಗಿರೀಶರೆ,
ನಿಮ್ಮ ವಿಚಾರವು ನೂರಕ್ಕೆ ನೂರರಷ್ಟು ಸತ್ಯವಾಗಿದೆ...ಗಿರೀಶರೆ,<br />ನಿಮ್ಮ ವಿಚಾರವು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ತಾವು ಬೆಳೆದ ಧಾನ್ಯಕ್ಕೆ ಸಮರ್ಪಕ ಬೆಲೆ ಸಿಗದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇನ್ನು Financial Suicide Bill ಬಂದ ಮೇಲೆ, ಸಾಮೂಹಿಕ ಆತ್ಮಹತ್ಯೆಗಳು ಪ್ರಾರಂಭವಾಗುವುದರಲ್ಲಿ ಸಂದೇಹವಿಲ್ಲ.sunaathhttps://www.blogger.com/profile/13386371953472087631noreply@blogger.com